ದೇಣಿಗೆ ಸಂಗ್ರಹ
ನವ ಸಂಪನ್ಮೂಲ & ಸಮಾಜಕಾರ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ವೃತ್ತಿನಿರತರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯ ಜೊತೆಗೂಡಿ ನಾಲ್ಕನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ಕನ್ನಡ ಸಮ್ಮೇಳನ 2020 ಅನ್ನು ದಿನಾಂಕ: 21-11-2020 ರಲ್ಲಿ ಆಯೋಜಿಸುತ್ತಿದೆ.
ಕೋವಿಡ್-19 ಪ್ರಯುಕ್ತ ಸಮ್ಮೇಳನವನ್ನು ಕೇವಲ 100 ಸದಸ್ಯರಿಗೆ ಮಾತ್ರ ನೇರವಾಗಿ
ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿರುತ್ತದೆ (ಸರ್ಕಾರ ತೆಗೆದುಕೊಳ್ಳುವ ಕೋವಿಡ್-19 ಸುರಕ್ಷತಾ ಕ್ರಮಗಳ ಮಾರ್ಪಾಡುಗಳ ಅನುಸಾರದ ಮೇಲೆ ಸದಸ್ಯರ ಸಂಖ್ಯೆಯನ್ನು ನಿರ್ಧರಿಸಲಾಗುವುದು). ನೇರವಾಗಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತಲಾ ರೂ. 1000/ - ಗಳು ಮಾತ್ರ. ಇದಕ್ಕಿಂತ ಹೆಚ್ಚಿನ ಹಣವನ್ನು ನೀಡಬಯಸುವವರು ದೇಣಿಗೆಯ ರೂಪದಲ್ಲಿ ನೀಡಬಹುದಾಗಿದೆ.
ಈ ಸಮ್ಮೇಳನಕ್ಕೆ ನೋಂದಾಯಿಸಿಕೊಳ್ಳಲು ರೂ. 250/- ಗಳನ್ನು ನೋಂದಣಿ ಶುಲ್ಕವನ್ನಾಗಿ ಪಾವತಿಸಿ ZOOM ವೆಬಿನಾರ್ ಮೂಲಕ ಆನ್ಲೈನ್ನಲ್ಲಿ ವೀಕ್ಷಿಸಬಹುದು. ವೆಬ್ಸೈಟ್ ಗೆ ಭೇಟಿ ನೀಡಿ ಈ ಸಮ್ಮೇಳನಕ್ಕೆ ನೋಂದಾಯಿಸಿಕೊಳ್ಳಬಹುದು. 1000 ನೋಂದಣಿದಾರರಿಗೆ ಮಾತ್ರ ZOOM ವೆಬಿನಾರ್ ಮೂಲಕ ಈ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಮೊದಲು ನೋಂದಾಯಿಸಿಕೊಂಡವರಿಗೆ ಆದ್ಯತೆ ನೀಡಲಾಗುವುದು.
ಜಾಹೀರಾತು / ಪ್ರಾಯೋಜಕತ್ವ / ದೇಣಿಗೆ / ನೋಂದಣಿ ಶುಲ್ಕವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ವರ್ಗಾವಣೆ / ಜಮಾ ಮಾಡಬಹುದು:
ಕೋವಿಡ್-19 ಪ್ರಯುಕ್ತ ಸಮ್ಮೇಳನವನ್ನು ಕೇವಲ 100 ಸದಸ್ಯರಿಗೆ ಮಾತ್ರ ನೇರವಾಗಿ
ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿರುತ್ತದೆ (ಸರ್ಕಾರ ತೆಗೆದುಕೊಳ್ಳುವ ಕೋವಿಡ್-19 ಸುರಕ್ಷತಾ ಕ್ರಮಗಳ ಮಾರ್ಪಾಡುಗಳ ಅನುಸಾರದ ಮೇಲೆ ಸದಸ್ಯರ ಸಂಖ್ಯೆಯನ್ನು ನಿರ್ಧರಿಸಲಾಗುವುದು). ನೇರವಾಗಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತಲಾ ರೂ. 1000/ - ಗಳು ಮಾತ್ರ. ಇದಕ್ಕಿಂತ ಹೆಚ್ಚಿನ ಹಣವನ್ನು ನೀಡಬಯಸುವವರು ದೇಣಿಗೆಯ ರೂಪದಲ್ಲಿ ನೀಡಬಹುದಾಗಿದೆ.
ಈ ಸಮ್ಮೇಳನಕ್ಕೆ ನೋಂದಾಯಿಸಿಕೊಳ್ಳಲು ರೂ. 250/- ಗಳನ್ನು ನೋಂದಣಿ ಶುಲ್ಕವನ್ನಾಗಿ ಪಾವತಿಸಿ ZOOM ವೆಬಿನಾರ್ ಮೂಲಕ ಆನ್ಲೈನ್ನಲ್ಲಿ ವೀಕ್ಷಿಸಬಹುದು. ವೆಬ್ಸೈಟ್ ಗೆ ಭೇಟಿ ನೀಡಿ ಈ ಸಮ್ಮೇಳನಕ್ಕೆ ನೋಂದಾಯಿಸಿಕೊಳ್ಳಬಹುದು. 1000 ನೋಂದಣಿದಾರರಿಗೆ ಮಾತ್ರ ZOOM ವೆಬಿನಾರ್ ಮೂಲಕ ಈ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಮೊದಲು ನೋಂದಾಯಿಸಿಕೊಂಡವರಿಗೆ ಆದ್ಯತೆ ನೀಡಲಾಗುವುದು.
ಜಾಹೀರಾತು / ಪ್ರಾಯೋಜಕತ್ವ / ದೇಣಿಗೆ / ನೋಂದಣಿ ಶುಲ್ಕವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ವರ್ಗಾವಣೆ / ಜಮಾ ಮಾಡಬಹುದು:
ಬ್ಯಾಂಕ್ ವಿವರ:
Nirathanka ಖಾತೆ ಸಂಖ್ಯೆ: 04862010027661 (ಉಳಿತಾಯ ಖಾತೆ) IFSC ಕೋಡ್: CNRB0010486 ಸಿಂಡಿಕೇಟ್ ಬ್ಯಾಂಕ್ ಡಾ. ಅಂಬೇಡ್ಕರ್ ಕಾಲೇಜು ಬ್ರಾಂಚ್, ಮಲ್ಲತ್ತಹಳ್ಳಿ, ಬೆಂಗಳೂರು-560056. ಸೂಚನೆ: ಚೆಕ್/ಡಿ.ಡಿ. ಅನ್ನು Nirathanka ಹೆಸರಿನಲ್ಲಿ ನೀಡಬೇಕು. |
ಈ ಸಮ್ಮೇಳನವನ್ನು ಯಾವುದೇ ಲಾಭ ಮತ್ತು ವಾಣಿಜ್ಯ ಉದ್ದೇಶಗಳಿಲ್ಲದೆ ಆಯೋಜಿಸಲಾಗುತ್ತಿದೆ. ಸಂಗ್ರಹವಾದ ದೇಣಿಗೆ ಮತ್ತು ವೆಚ್ಚಗಳ ಸಂಪೂರ್ಣವಾದ ಮಾಹಿತಿಯನ್ನು ನಿರಾತಂಕ ಸಂಸ್ಥೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಸೂಕ್ತ ದೇಣಿಗೆಯನ್ನು ನೀಡಿದವರಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗುವುದು. ಈ ನಿಟ್ಟಿನಲ್ಲಿ ಸಮ್ಮೇಳನಕ್ಕೆ ಸಮಾನ ಮನಸ್ಕರು ದೇಣಿಗೆ ನೀಡುವುದರ ಮೂಲಕ ಸಹಕರಿಸಬೇಕಾಗಿ ವಿನಂತಿ.