ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ವೃತ್ತಿನಿರತರ ಜೊತೆಗೂಡಿ, ನೋಂದಾಯಿತ ನಿರಾತಂಕ ಸ್ವಯಂ ಸೇವಾ ಸಂಸ್ಥೆಯು ಎಂಟನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ಕನ್ನಡ ಸಮ್ಮೇಳನ 2024 ಅನ್ನು 19ನೇ ನವೆಂಬರ್, 2024ರಂದು ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿನ 'ದಿ ಚಾನ್ಸೆರಿ ಪೆವಿಲಿಯನ್' ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು.
ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಅಗಾಧ ಸಾಧನೆಗೈದ ಹಿರಿಯ ಮತ್ತು ಯುವ ಮಾನವ ಸಂಪನ್ಮೂಲ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿಯನ್ನು ಆಯ್ಕೆಗೊಂಡ ಪ್ರತಿಷ್ಠಿತ ಕಂಪನಿಗೆ ನೀಡಿ ಗೌರವಿಸಲಾಯಿತು. ಅತ್ಯುತ್ತಮವಾದ ಲೇಖನಗಳನ್ನು ಬರೆದು ಕಳುಹಿಸಿದ ಕೆಲವು ಯುವ ಬರಹಗಾರರಿಗೆ ಅತ್ಯುತ್ತಮ ಲೇಖನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
0 Comments
ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಪಟ್ಟ ಸಾಹಿತ್ಯವನ್ನು ಪ್ರೋತ್ಸಾಹಿಸುವುದೂ ಈ ಸಮ್ಮೇಳನದ ಪ್ರಮುಖ ಉದ್ದೇಶಗಳಲ್ಲೊಂದಾಗಿರುವುದರಿಂದ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ತಮ ಲೇಖನಗಳನ್ನು ಆಹ್ವಾನಿಸಲಾಗುತ್ತಿದೆ.
ಆಯ್ಕೆಗೊಂಡ ಲೇಖನಗಳಿಗೆ ಬಹುಮಾನವನ್ನು ನೀಡಲಾಗುವುದು. ಪ್ರಥಮ ಬಹುಮಾನ - ರೂ. 10,000/- ದ್ವಿತೀಯ ಬಹುಮಾನ - ರೂ. 5,000/- ತೃತೀಯ ಬಹುಮಾನ - ರೂ. 2500/- ಈ ಸಮ್ಮೇಳನದಲ್ಲಿ ಕೆಳಕಂಡ ವಿಷಯಗಳ ಕುರಿತು ಲೇಖನಗಳನ್ನು ಬರೆದು ಕಳುಹಿಸಬಹುದು.
Follow the Human Resources Kannada Conference channel on WhatsApp:
https://whatsapp.com/channel/0029Va56KXDFy724FG4FIh0l ಶ್ರೀಯುತ ಟಿ.ಎಸ್. ಅನಂತರಾಮ್ ಯೂನಿಯನ್ ಅಡ್ವೊಕೇಟ್, ಬೆಂಗಳೂರು ಶ್ರೀಯುತ ಟಿ.ಎಸ್. ಅನಂತರಾಮ್ ರವರು ದಿನಾಂಕ: 22-01-2024 ರಂದು ವಿಧಿವಶರಾಗಿರುತ್ತಾರೆಂದು ತಿಳಿಸಲು ವಿಷಾದಿಸುತ್ತೇವೆ. ಇವರ ಅಗಲಿಕೆ ಕಾರ್ಮಿಕ ಹಾಗೂ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ತುಂಬಲಾಗದ ನಷ್ಟವಾಗಿದೆ.
ಏಳನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2023ರ ಅಂಗವಾಗಿ ದೇಣಿಗೆ ಸಂಗ್ರಹಣ ಮಾಡಲು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಈ ಕಾರ್ಯಕ್ರಮಕ್ಕೆ ಶ್ರೀಯುತರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದರು. ಕನ್ನಡ ಸಮ್ಮೇಳನ ಅತ್ಯಂತ ಯಶಸ್ವಿಯಾಗಲು ಇವರು ತುಂಬು ಹೃದಯದ ಸಹಕಾರ ನೀಡಿದ್ದರು. ಇವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಎಲ್ಲರ ಪರವಾಗಿ ದೇವರಲ್ಲಿ ಪ್ರಾರ್ಥಿಸುತ್ತೇವೆ. ರಮೇಶ ಎಂ.ಎಚ್. ಸಂಸ್ಥಾಪಕ ಕಾರ್ಯದರ್ಶಿ ನಿರಾತಂಕ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ವೃತ್ತಿನಿರತರ ಜೊತೆಗೂಡಿ, ನೋಂದಾಯಿತ ನಿರಾತಂಕ ಸ್ವಯಂ ಸೇವಾ ಸಂಸ್ಥೆಯು ಏಳನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ಕನ್ನಡ ಸಮ್ಮೇಳನ 2023 ಅನ್ನು 4ನೇ ನವೆಂಬರ್, 2023ರಂದು ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿನ 'ದಿ ಚಾನ್ಸೆರಿ ಪೆವಿಲಿಯನ್ ' ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು.
ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಅಗಾಧ ಸಾಧನೆಗೈದ ಹಿರಿಯ ಮತ್ತು ಕಿರಿಯ ಮಾನವ ಸಂಪನ್ಮೂಲ ಸಾಧಕರಿಗೆ ಹಾಗೂ ಕಾನೂನು ಮತ್ತು ಶೈಕ್ಷಣಿಕ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ ಹಾಗೂ ಮಹಿಳಾ ಸಬಲೀಕರಣ ಪ್ರಶಸ್ತಿಗಳನ್ನು ಆಯ್ಕೆಗೊಂಡ ಕೆಲವು ಪ್ರತಿಷ್ಠಿತ ಕಂಪನಿಗಳಿಗೆ ನೀಡಿ ಗೌರವಿಸಲಾಯಿತು. ಮಾನವ ಸಂಪನ್ಮೂಲ ಕ್ಷೇತ್ರದ ಹಿರಿಯ ಸಾಧಕ ಪ್ರಶಸ್ತಿ – 2023 1. ಪ್ರಕೃತಿ ಶೆಟ್ಟಿ, ನಿರ್ದೇಶಕರು, ಮಾನವ ಸಂಪನ್ಮೂಲ, ಟಿ ಇ ಕನೆಕ್ಟಿವಿಟಿ 2. ಶ್ರೀ ನರಸಿಂಹ ಮೂರ್ತಿ ಟಿ., ಉಪಾಧ್ಯಕ್ಷರು, ಮಾನವ ಸಂಪನ್ಮೂಲ ಮತ್ತು ಸುಸ್ಥಿರತೆ, ಆಟೊಲಿವ್ ಇಂಡಿಯಾ ಪ್ರೈ.ಲಿ. 3. ಶ್ರೀ ಸಂತೋಷ್ ರಾವ್, ಸಹ ಉಪಾಧ್ಯಕ್ಷರು, ಮಾನವ ಸಂಪನ್ಮೂಲ, ಟೊಯೊಟಾ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ ಪ್ರೈ.ಲಿ. ಕಾನೂನು ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧಕ ಪ್ರಶಸ್ತಿ – 2023 1. ಶ್ರೀ ಪ್ರಶಾಂತ್ ಬಿ.ಕೆ., ಅಡ್ವೊಕೇಟ್ & ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್, ಸಿಸಿಐ ಲೀಗಲ್ 2. ಡಾ. ನಂದೀಶ್ ವಿ. ಹಿರೇಮಠ, ಪ್ರೊಫೆಸರ್, ಜಗದೀಶ್ ಶೇಟ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ & ರಿಜಿಸ್ಟ್ರಾರ್, ವಿಜಯ್ಭೂಮಿ ಯೂನಿವರ್ಸಿಟಿ ಕರ್ಜತ್, ಗ್ರೇಟರ್ ಮುಂಬೈ ಮಾನವ ಸಂಪನ್ಮೂಲ ಕ್ಷೇತ್ರದ ಕಿರಿಯ ಸಾಧಕ ಪ್ರಶಸ್ತಿ – 2023 1. ಶ್ರೀ ವಿ. ಶ್ರೀನಿವಾಸ, ಘಟಕ ವ್ಯವಸ್ಥಾಪಕರು, ಮಾನವ ಸಂಪನ್ಮೂಲ, ವಿಪ್ರೊ ಇನ್ಫ್ರಾಸ್ಟ್ರಕ್ಚರ್ ಇಂಜಿನಿಯರಿಂಗ್ 2. ಶ್ರೀ ಜಗದೀಶ್ ಟಿ ನಾಯ್ಕ, ಉಪ ಪ್ರಧಾನ ವ್ಯವಸ್ಥಾಪಕರು, ಮಾನವ ಸಂಪನ್ಮೂಲ, ಆಡಳಿತ ಮತ್ತು ಸುರಕ್ಷತೆ, ಇಂಡೋ ಸ್ಪ್ಯಾನಿಷ್ ಟೇಸ್ಟಿ ಫುಡ್ಸ್ ಪ್ರೈ.ಲಿ. 3. ಶ್ರೀ ವಿಶ್ವನಾಥ್ ಬಿ.ಇ, ವ್ಯವಸ್ಥಾಪಕರು, ಮಾನವ ಸಂಪನ್ಮೂಲ ಮತ್ತು ಔದ್ಯೋಗಿಕ ಸಂಬಂಧಗಳು, ನೈಡೆಕ್ ಇಂಡಸ್ಟ್ರಿಯಲ್ ಆಟೋಮೇಷನ್ ಇಂಡಿಯಾ ಪ್ರೈ.ಲಿ. 4. ಶ್ರೀ ಶಿವಾನಂದ ಅತ್ತಿವಾಳೆ, ಮುಖ್ಯಸ್ಥರು, ಔದ್ಯೋಗಿಕ ಸಂಬಂಧಗಳು, ವೋಲ್ವೊ ಸಿಇ ಇಂಡಿಯಾ ಪ್ರೈ.ಲಿ. ಸಿಎಸ್ಆರ್ ಉತ್ಕೃಷ್ಟತೆಯ ಪ್ರಶಸ್ತಿ – 2023 1. ಹಿಟಾಚಿ ರೈಲ್ ಎಸ್ಟಿಎಸ್ 2. ಫೆಡರಲ್ ಮೊಗಲ್ ಗೊಯೆಟ್ಸ್ (ಇಂಡಿಯಾ) ಲಿಮಿಟೆಡ್ 3. ರಿಟ್ಟಾಲ್ ಪ್ರೈವೇಟ್ ಲಿಮಿಟೆಡ್ ಮಹಿಳಾ ಸಬಲೀಕರಣ ಪ್ರಶಸ್ತಿ – 2023 1. ಆಟೋಲಿವ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 2. ಪಾರ್ಸನ್ಸ್ ನ್ಯೂಟ್ರಿಶನಲ್ಸ್ ಪ್ರೈವೇಟ್ ಲಿಮಿಟೆಡ್ 3. ನಿಖಿತ ಬಿಲ್ಡ್-ಟೆಕ್ ಪ್ರೈವೇಟ್ ಲಿಮಿಟೆಡ್ Greetings,
We are delighted to announce that Mr. Robert Cutinha, who previously served as the Chairman of the NIPM-Karnataka Chapter, has achieved a remarkable milestone by being elected as the National Council Member of the prestigious National Institute of Personnel Management (NIPM). This appointment reflects his exceptional dedication and expertise in the field of personnel management. It's a remarkable achievement, and we extend our best wishes to him. Best regards, Ramesha M.H Nirathanka www.niratanka.org www.mhrspl.com www.nirutapublications.org www.rameshniratanka.com Follow HR Learning Academy WhatsApp Channel by clicking the below link: https://whatsapp.com/channel/0029Va4vHVm1CYoX8FwvPZ1h Greetings,
We are delighted to announce that PR Basavaraju, who previously served as the Chairman of the NIPM-Karnataka Chapter, has achieved a remarkable milestone by being elected as the National General Secretary of the prestigious National Institute of Personnel Management (NIPM). we extend our best wishes to him. Best regards, Ramesha M.H Nirathanka www.niratanka.org www.mhrspl.com www.nirutapublications.org www.rameshniratanka.com Follow HR Learning Academy WhatsApp Channel by clicking the below link: https://whatsapp.com/channel/0029Va4vHVm1CYoX8FwvPZ1h ಕನ್ನಡ ಸಮ್ಮೇಳನದ ಈ ಗ್ರೂಪ್ ನಲ್ಲಿ ಕೆಲವು ಶಿಷ್ಠಾಚಾರ ಪಾಲಿಸಲು ಮನವಿ.
ವಂದನೆಗಳೊಂದಿಗೆ ರಮೇಶ ಎಂ.ಎಚ್. ನಿರಾತಂಕ |
Categories
All
Archives
January 2025
Human Resource Kannada Conference50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |